B Nagendra Defends Ministerial Post, Questions BJP Over Cases Against Ministers
ಸಚಿವ ಸ್ಥಾನಕ್ಕೆ ರಾಜೀನಾಮೆ ಆಗ್ರಹಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಬಿ.ನಾಗೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು,‘ನಾನು ಯಾರಿಗೂ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಖಾತೆ ಕೊಟ್ಟಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿ ಸಚಿವ ಸ್ಥಾನ ನೀಡಿದ್ದಾರೆ. ನಾನು ದಲಿತನೇ, ಹುಟ್ಟು ದಲಿತ ಸಾಯೋದು ದಲಿತನೇ. ದೇಶದ ಅನೇಕ ಮಂತ್ರಿಗಳ ವಿರುದ್ಧ ಆರೋಪಗಳಿವೆ. 336 ಜನ ಸಚಿವರ ವಿರುದ್ಧ ಆರೋಪಗಳಿವೆ. ಬಿಜೆಪಿಯ 126 ಮಂದಿ ವಿರುದ್ಧ ಗಂಭೀರ ಪ್ರಕರಣಗಳಿವೆ' ಎಂದಿದ್ದಾರೆ
B Nagendra has addressed the BJP’s protest demanding his resignation from the Karnataka Cabinet. Speaking at a press conference, Nagendra rejected allegations that he had pressured or blackmailed anyone to secure the ministerial position. He said the portfolio was given to him after a detailed review and that the government placed its trust in him. Nagendra also highlighted allegations against ministers across the country and questioned the BJP over cases involving its own leaders.
#BNagendra #KarnatakaPolitics #KarnatakaBJP #BJPProtest #Congress #KarnatakaNews #PoliticalNews #DalitLeader #KarnatakaGovernment #BJPvsCongress #BNagendraPressMeet
Also Read
Assembly Session: ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳ ಪಟ್ಟು; ಸದನದಲ್ಲಿ ಭಾರೀ ಗದ್ದಲ :: https://kannada.oneindia.com/news/karnataka/assembly-session-opposition-demands-minister-nagendra-s-resignation-protests-erupt-in-karnataka-a-464813.html?ref=DMDesc
Assembly Session: ನಾಗೇಂದ್ರ ಸೇರ್ಪಡೆ, ಬಿಡದಿ ವಿವಾದ; ಡಿಕೆ ಸರ್ಕಾರಕ್ಕೆ ಅಧಿವೇಶನದಲ್ಲಿ ಎದುರಾಗಲಿದೆ ಅಗ್ನಿಪರೀಕ್ಷೆ :: https://kannada.oneindia.com/news/karnataka/assembly-session-dk-shivakumar-faces-first-assembly-test-as-bidadi-township-issues-take-centre-stag-464367.html?ref=DMDesc
Minister B Nagendra: ಸಚಿವ ನಾಗೇಂದ್ರಗೆ ಹೈಕೋರ್ಟ್ ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ ಏನು? :: https://kannada.oneindia.com/news/karnataka/minister-b-nagendra-karnataka-hc-grants-relief-to-minister-b-nagendra-allows-travel-within-india-464141.html?ref=DMDesc
~ED.522~PR.28~CA.443~VG.HM~
Comments