Skip to playerSkip to main content
Rahul Gandhi Slams Kiran Rijiju Over Jantar Mantar Student Protest Remarks

ಇತ್ತೀಚೆಗೆ ನಡೆದ ದೆಹಲಿಯ ಜಂತರ್ ಮಂತರ್ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಯಾವುದೇ ಪ್ರತಿಭಟನಾಕಾರರಿಗೆ ಗಂಭೀರ ಗಾಯಗಳಾಗಿಲ್ಲ ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೀಡಿದ್ದ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಮಕ್ಕಳಿಗೆ ಸುಳ್ಳು ಹೇಳಬೇಡಿ, ಅವರಿಗೆ ಕಣ್ಣು, ಕಿವಿಗಳಿವೆ ಎಂದು ಕಿಡಿಕಾರಿದ್ದಾರೆ.ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೋದಿ ಸರ್ಕಾರದ ಸಚಿವರು ದೆಹಲಿ ಪೊಲೀಸರನ್ನು ಶ್ಲಾಘಿಸಬೇಕು ಎಂದು ಹೇಳುತ್ತಿದ್ದಾರೆ. ಸಂಸತ್ತಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಹಾರಿಸಲಾಗಿದೆ, ಮೊಳೆಗಳಿರುವ ಲಾಠಿಗಳಿಂದ ಹಲ್ಲೆ ಮಾಡಲಾಗಿದೆ, ಒಬ್ಬ ಯುವಕನ ಕಣ್ಣು ಕಳೆದುಹೋಗಿದೆ, ಒರ್ವ ಬಾಲಕಿಯ ಕಿವಿ ಕಟ್ ಆಗಿದೆ. ಈ ಕ್ರೌರ್ಯವನ್ನು ಶ್ಲಾಘಿಸಬೇಕೇ? ಎಂದು ವಾಗ್ದಾಳಿ ನಡೆಸಿದ್ದಾರೆ.

Congress leader Rahul Gandhi has criticised Parliamentary Affairs Minister Kiren Rijiju over his remarks that no protester suffered serious injuries during the recent student protest at Delhi’s Jantar Mantar.
In a post on X, Rahul Gandhi accused the Modi government of misleading students and questioned the praise for Delhi Police. He alleged that students participating in a peaceful protest near Parliament were subjected to force and accused the authorities of using pellet guns and spiked batons. He also questioned whether such alleged actions should be praised.


#RahulGandhi #KirenRijiju #JantarMantar #StudentProtest #DelhiProtest #Congress #BJP #ModiGovernment #DelhiPolice #IndianPolitics #PoliticalNews #DelhiNews #Parliament

Also Read

80th Independence Day: ಕೆಂಪು ಕೋಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಗೈರು! :: https://kannada.oneindia.com/news/india/80th-independence-day-a-skip-red-fort-celebrations-bjp-launches-strong-attack-464609.html?ref=DMDesc

ಬಿಜೆಪಿ ಬಾಬರ್ ಕಿ ವಿರಾಸತ್ ಪೋಸ್ಟ್‌ಗೆ Gen Z ವಿದ್ಯಾರ್ಥಿನಿಯ ಖಡಕ್ ಕೌಂಟರ್: ವೈರಲ್‌ ಆಯ್ತು ವಿಡಿಯೋ :: https://kannada.oneindia.com/news/india/gen-z-student-urwashi-palandurkar-ppt-counter-to-bjp-babur-ki-virasat-video-wins-internet-support-463149.html?ref=DMDesc

Lok Sabha debate: ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಅಮಿತ್ ಶಾ ಆದೇಶ; ರಾಹುಲ್ ಗಾಂಧಿ ಗಂಭೀರ ಆರೋಪ :: https://kannada.oneindia.com/news/india/lok-sabha-heat-rahul-gandhi-accuses-amit-shah-over-student-protest-union-minister-rejects-claim-462909.html?ref=DMDesc



~ED.522~PR.28~CA.443~VG.HM~

Category

🗞
News
Comments

Recommended