Skip to playerSkip to main content
CM Responds to BJP’s ‘Typing Error’ Remark on Deputy Speaker Selection

ಸಿಎಂ‌ ಮಾತಿನ ಮಧ್ಯೆ 'ಉಪಸಭಾಧ್ಯಕ್ಷರ ಆಯ್ಕೆ ಟೈಪಿಂಗ್ ತಪ್ಪಿನಿಂದ ಉಂಟಾಗಿದೆ' ಎಂದು ಬಿಜೆಪಿಯ ಸುನೀಲ್ ಕುಮಾರ್ ಹೇಳಿದಾಗ, 'ಆಯಿತು, ನಿಮ್ಮ‌ ಮಾತನ್ನೂ ಒಪ್ಪೋಣ. ಆದರೆ ನಾವೆಲ್ಲರೂ ಸೇರಿ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದ್ದೇವೆ. ರಾಜಕೀಯದಲ್ಲಿ ಹಗ್ಗ ಜಗ್ಗಾಟ ನಿಮ್ಮಲ್ಲಿ, ನಮ್ಮಲ್ಲಿ ಎಲ್ಲಾಕಡೆಯೂ ನಡೆಯುತ್ತದೆ. ಆದರೆ ನಮ್ಮಲ್ಲಿ ಯಾವುದೇ ಜಗ್ಗಾಟ ಉಂಟಾಗಲಿಲ್ಲ. ಈ ಸ್ಥಾನಕ್ಕೆ ಮಂಕಾಳ್ ವೈದ್ಯ ಅವರನ್ನು ಮನವೊಲಿಸಲು ನಮಗೆ ಕಷ್ಟವಾಯಿತು' ಎಂದರು.


When BJP leader Sunil Kumar said that the selection of the Deputy Speaker had occurred due to a “typing error,” the CM responded that even if the remark was accepted, all members had collectively placed Mankal Vaidya in the position. He said political tug-of-war happens everywhere, but there was no such disagreement within their side. The CM added that it was difficult to convince Mankal Vaidya to accept the post.


#KarnatakaPolitics #KarnatakaNews #SunilKumar #MankalVaidya #DeputySpeaker #BJP #Congress #KarnatakaAssembly #PoliticalNews #KarnatakaGovernment

Also Read

ಬಿಡದಿ ಟೌನ್‌ಶಿಪ್ ವಿರುದ್ಧ ದೋಸ್ತಿ ಸಮರ: ಆ.13ರಿಂದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್‌ ಸವಾಲು :: https://kannada.oneindia.com/news/karnataka/assembly-session-bidadi-township-sparks-bjp-jds-offensive-against-government-ahead-of-aug-13-sessio-464025.html?ref=DMDesc

NICE Road Toll Collection: “ಟೋಲ್ ಕಟ್ಟಬೇಡಿ” – ನೈಸ್‌ ರಸ್ತೆ ವಿರುದ್ಧ ಜನರಿಗೆ ಎಚ್‌.ಡಿ. ಕುಮಾರಸ್ವಾಮಿ ಕರೆ :: https://kannada.oneindia.com/news/bengaluru/nice-road-don-t-pay-toll-on-nice-road-h-d-kumaraswamy-appeals-to-public-cites-high-court-order-463921.html?ref=DMDesc

ಬಿಡದಿ ಟೌನ್‌ಶಿಪ್‌ ವಿರುದ್ಧ ಮೈತ್ರಿ ನಾಯಕರ ಸಮರ; ಹೆಚ್‌ಡಿಕೆ-ಅಶೋಕ್‌ ಸಭೆಯಿಂದ ವಿಜಯೇಂದ್ರ ದೂರ :: https://kannada.oneindia.com/news/karnataka/bidadi-township-row-hd-kumaraswamy-and-r-ashoka-join-hands-for-joint-fight-vijayendra-stays-away-463911.html?ref=DMDesc



~ED.522~PR.28~VG.HM~

Category

🗞
News
Comments

Recommended