Skip to playerSkip to main content
Vande Mataram Row: Priyank Kharge Hits Back at BJP Over Complaint Against Sonia Gandhi

ವಂದೇ ಮಾತರಂ ವಿವಾದಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ನಾಯಕರು ದೂರು ನೀಡಿರುವ ವಿಚಾರಕ್ಕೆ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಇದು ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ಆರೋಪಿಸಿರುವ ಅವರು, ದೂರು ನೀಡುವುದೇ ಉದ್ದೇಶವಾಗಿದ್ದರೆ ಬಾನ್ಸುರಿ ಸ್ವರಾಜ್ ವಿರುದ್ಧವೂ ದೂರು ನೀಡಲಿ ಎಂದು ಹೇಳಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ಸೇರಿದಂತೆ ಯಾರಿಂದಲೂ ದೇಶಭಕ್ತಿ ಅಥವಾ ದೇಶದ್ರೋಹದ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಎಂದಿದ್ದಾರೆ.

Karnataka Minister Priyank Kharge has reacted strongly to the complaint filed by BJP leaders against Sonia Gandhi over the Vande Mataram recitation row. Calling it a “diversionary tactic,” Kharge questioned why a complaint was not filed against Bansuri Swaraj, referring to videos circulating on social media. He also said that the Congress does not need certificates of nationalism or anti-nationalism from the BJP, RSS or ABVP.


#PriyankKharge #VandeMataram #SoniaGandhi #BJP #Congress #BansuriSwaraj #RSS #ABVP #KarnatakaPolitics #IndianPolitics #PoliticalNews #VandeMataramRow #KarnatakaNews

Also Read

KKRTC: ಕಲ್ಯಾಣ ಕರ್ನಾಟಕಕ್ಕೆ ಗುಡ್‌ನ್ಯೂಸ್: 400 ಹೊಸ ಬಸ್ ಖರೀದಿಗೆ ಸರ್ಕಾರ ಒಪ್ಪಿಗೆ, ಸಾರಿಗೆಗೆ ಬಲ :: https://kannada.oneindia.com/news/karnataka/karnataka-cabinet-approves-to-buy-with-rs-152-cr-worth-new-400-buses-for-kkrtc-boost-connectivity-464577.html?ref=DMDesc

RSS: ಸರ್ಕಾರಿ ಆಸ್ತಿ ಬಳಸೋ ಮುನ್ನ ಅನುಮತಿ ಕಡ್ಡಾಯ: ಉಲ್ಲಂಘಿಸಿದ್ರೆ 3 ವರ್ಷ ಜೈಲು, ₹5 ಲಕ್ಷ ದಂಡ? :: https://kannada.oneindia.com/news/karnataka/karnataka-public-property-bill-2026-new-rules-jail-and-fines-for-unauthorised-use-of-premises-464563.html?ref=DMDesc

ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: B ಖಾತಾ ನಿವೇಶನಗಳ A ಖಾತೆ ಪರಿವರ್ತನೆಗೆ ಸರ್ಕಾರದ ಗ್ರೀನ್‌ ಸಿಗ್ನಲ್‌ :: https://kannada.oneindia.com/news/karnataka/a-khata-big-relief-for-karnataka-property-owners-b-khata-plots-to-get-a-khata-status-across-urban-464493.html?ref=DMDesc



~ED.522~PR.28~CA.443~VG.HM~

Category

🗞
News
Comments

Recommended