Skip to playerSkip to main content
  • 7 minutes ago
ಹಾವೇರಿಯಲ್ಲಿ ಜಮೀನಿಗೆ ಹೋಗುವ ಬಂಡಿ ರಸ್ತೆಗಾಗಿ ತೀವ್ರ ಮಾರಾಮಾರಿ ನಡೆದಿದ್ದು, ಬಡಿಗೆ ಮತ್ತು ಕುಡುಗೋಲು ಹಿಡಿದು ಜನರು ಹೊಡೆದಾಡಿದ್ದಾರೆ. ಈ ಘಟನೆಯಲ್ಲಿ 8 ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ವಾಹನ ತಡೆದು ಹತ್ಯೆಯ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಅಮಾವಾಸ್ಯೆ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಅರ್ಜಿ ಕೊಡಲು ಒತ್ತಾಯಿಸಲಾಯಿತು ಎಂದು ಸ್ಥಳೀಯರು ದೂರಿದ್ದಾರೆ. ಘಟನೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Category

🗞
News
Comments

Recommended